ಬಿ.ರಮಾನಾಥ ರೈ ಹುಟ್ಟುಹಬ್ಬ, ವಾಮದಪದವು ವಲಯ ಕಾಂಗ್ರೆಸ್ ವತಿಯಿಂದ ಆಹಾರ ಕಿಟ್ ವಿತರಣೆ

ವಾಮದಪದವು: ಮಾಜಿ ಸಚಿವ ಬಿ.ರಮಾನಾಥ ರೈಯವರ ಹುಟ್ಟುಹಬ್ಬದ ಪ್ತಯುಕ್ತ ವಾಮದಪದವು ವಲಯ  ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ   ಕೊರೊನಾ ವಾರಿಯರ‍್ಸ್ ಸಹಿತ ಅರ್ಹ ಫಲಾನುಭವಿಗಳಿಗೆ ಆಹಾರ ಕಿಟ್ ವಿತರಿಸಲಾಯಿತು. ವಾಮದಪದವು ಕರಿಮಲೆ ದಿ.ರಮೇಶ್ ಪೈ   ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ … Continue reading ಬಿ.ರಮಾನಾಥ ರೈ ಹುಟ್ಟುಹಬ್ಬ, ವಾಮದಪದವು ವಲಯ ಕಾಂಗ್ರೆಸ್ ವತಿಯಿಂದ ಆಹಾರ ಕಿಟ್ ವಿತರಣೆ